"ಮಾನಸಿಕ ಕಾಯಿಲೆಯನ್ನು ಹೋಗಲಾಡಿಸಿ, ನೆಮ್ಮದ್ದಿಯನ್ನು ಬಯಸುವುದು ಹೇಗೆ" ???

 "ಪ್ರಪಂಪಚದ ಸಂಪತ್ತು ಒಂದು ಕಡೆ ಆದರೆ ನಮ್ಮ ಮಾನಸಿಕ ನೆಮ್ಮದ್ದಿಯ ಸಂಪತ್ತು ಒಂದು ಕಡೆ ."


                            ಯಾವುದೇ ಒಂದು ಸಮಸ್ಸೆ ಇದೆ ಎಂದರೆ ಅದಕ್ಕೆ ಒಂದು ಪರಿಹಾರ ಇದ್ದೆ ಇರುತ್ತದೆ ಹೀಗಾಗಿ ನಾವು ಅದನ್ನು ಸರಿಯಾಗಿ ಗುರುತಿಸಿ ಪರಿಹಾರ ಮಾಡಿಕೊಳ್ಳಬೇಕು, ನಾನು ಬರೆಯುತ್ತೀರುವು ಉದ್ದೇಶ ಇಷ್ಟೆ ಎಲ್ಲಾರಿಗೂ ಇದರ ಪ್ರಯೋಜನ ಸಿಗಬೇಕು ಎಂಬುದಾಗಿದೆ,  ದೇಹಕ್ಕೆ ಕಾಯಿಲೆ ಬಂದರೆ ಔಷದ ಹಚ್ಚಕೊಳ್ಳಬಹುದು ಆದರೆ ಮಾನಸಿಕವಾಗಿ ನೆಮ್ಮದ್ದಿಯನ್ನು ಕಳಕೊಂಡರೆ ಅದಕ್ಕೆ ಯಾವು ರೀತಿ ಔಷದವನ್ನು ಉಪಯೋಗಿಸಿ ಆ ಕಾಯಿಲೆಯನ್ನು ನಿವಾರಿಸಿಕೋಳ್ಳಬೇಕು ಎಂದು ಇಲ್ಲಿ ಹಂಚಿಕೊಳ್ಳಲಾಗಿದೆ...

                           ಮಾನಸಿಕವಾಗಿ ನಾವು ತುಂಬಾ ತೊಂದರೆಗೆ ಒಳಪಟ್ಟಿರುತ್ತೆವೆ  ಆ ಸಮಯದಲ್ಲಿ ನಾವು ಏನು ತಪ್ಪು ಮಾಡಿದ್ದರು ಅದು ನಮಗೆ ಸರಿಯಾಗಿಯೇ ಕಾಣಿಸುತ್ತದೆ ಅದನ್ನು ನಾವು ಯಾವು ರೀತಿ ಗುರುತಿಸಬೇಕು ಎಂಬುದು ನಮಗೆ ಅರಿವಿರುವುದಿಲ್ಲ, ಆಗ ನಾವು ಹಲವಾರು ತಪ್ಪು ನಿರ್ಧಾರಗಳು ತೆಗೆದುಕೊಳ್ಳುತ್ತೇವೆ.  ನಮಗೆ ಸಮಯ ಇರುವುದಿಲ್ಲ ಆ ಸಮಯದಲ್ಲಿ ತುರ್ತಾಗಿ ಯಾವುದೇ ಒಂದು ನಿರ್ಧಾಗಳು ಮಾಡುವುದು. ಯಾವುದೇ ವ್ಯಕ್ತಿಗಳೊಂದಿಗೆ ವ್ಯವಹಾರಿಸಬೇಕಾದರೆ ಅವನ ಜೊತೆ  ಮಾನಸಿಕವಾಗಿ ನೀವು ತಯಾರಿ ಇರುವುದಿಲ್ಲ  ಅತಂಹ ಸಮಯದಲ್ಲಿ ನೀವು ವ್ಯವಹರಿಸಲು ಹೋಗಿ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಲು ಆಗುವುದಿಲ್ಲ.

                            ನಮ್ಮನ್ನು ನಾವು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕು ಆವಾಗಲೇ ನಮಗೆ ಪರಿಹಾರ ಸಿಗುವುದು, ಅದಕ್ಕೆ ಮೊದಲು ನಾವು ಪ್ರತಿ ದಿನ ನಮ್ಮ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಅದು ಯಾವು ರೀತಿ ಎಂದರೆ, ಪ್ರತಿನಿತ್ಯ ಬೆಳಗ್ಗೆ ೩ ರಿಂದ ೫ ಗಂಟೆ ಸಮಯದಲ್ಲಿ ದಿನಾಲೂ ಯೋಗಸಾನ ಹಾಗೂ ಧ್ಯಾನ ೩೦ ನಿಮಿಷ ಮಾಡಬೇಕು ಅದರಿಂದ ಬಹಳ ಮಾನಸಿಕವಾಗಿ ಬದಲಾವಣೆಗಳು ನಿಮ್ಮಲ್ಲಿ ಕಂಡುಬರುತ್ತವೆ, ಪ್ರತಿನಿತ್ಯ  ಊಟದಲ್ಲಿಯು ನೀವು ಒಳ್ಳೆಯ ಆಹಾರ ಬಳಸುವುದರಿಂದ ನಿಮ್ಮಲ್ಲಿ ಉತ್ತೇಜನೆ ಹೆಚ್ಚಾಗಿ ನೀವು ತುಂಬಾ ಆಕರ್ಷಿತ್ತರಾಗಿ ವ್ಯವಹಾರದಲ್ಲಿಯು ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಬಹದು.

                             ಕೆಲವೊಂದು ಅಭ್ಯಾಸಗಳು ನಾವು ರೊಡಿಸಿಕೊಳ್ಳಬೇಕು ಯಾವುದೇ ಒಂದು ವಿಷಯದ ಬಗ್ಗೆ  ವೇಗವಾಗಿ ನಿರ್ಧಾರ ತೆಗೆದುಕೊಳ್ಳಬೇಕು  ಯಾಕೆ ಅಂತ ಕೇಳಬಹುದು, ಅದರಿಂದ ನಮಗೆ ಏನು ಪ್ರಯೋಜನೆ ಅಂತಲೂ ಕೇಳಬಹುದು , ಅದಕ್ಕೆ ಒಂದು ವಿಷಯ ಹೇಳಲು ಬಯಸುತ್ತೇನೆ ತುಂಬಾ ಸಮಯ ತೆಗೆದುಕೊಂಡರೆ ಅಲ್ಲಿ ನಮಗೆ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಸರಿಯಾದ ನಿರ್ಧಾರಗಳು ತೆಗೆದುಕೊಳ್ಳಲು  ಆಗದೆ ಹಾಗೂ ಬಹಳ "ಓವರ್‌ ಥೀಕಿಂ"ಗೆ ಒಳಗಾಗಿ ಮಾನಸಿಕ ಒತ್ತಡಕ್ಕೆ ಮಣಿದು ಅದಕ್ಕೆ ಮತ್ತೆ ಶರಣಾಗಬೇಕಾಗುತ್ತದೆ.

                            ಅದರಿಂದ ನಾವು ಹೋರಬರಬೇಕಾದರೆ ನಮ್ಮ ಮನಸ್ಸಿನ ಮೇಲೆ ಯಾವುದೇ  ರೀತಿಯ ಒತ್ತಡ ಹೇರಬಾರದು, ಅದರಿಂದ ಹಲವಾರು ಕಾಯಿಲೆಗಳಿಗೆ ಒಳಗಾಗಬೇಕಾಗುತ್ತದೆ, ಹೀಗಾಗಿ ಅದರಿಂದ ನಮ್ಮ ಮನಸ್ಸು ಪ್ರಶಾಂತವಾಗಿ ಇಡಬೇಕು ಆಗ ನಮಗೆ ನಮ್ಮ ಜೀವನದಲ್ಲಿ ಹಲವಾರು ಅದ್ಬುತ ಬದಲಾವಣೆಗಳು ನಡೆಯುತ್ತವೆ. ತುಂಬಾ ಚಟುವಟಿಕೆಯಿಂದ ಇದ್ದಾಗ ಮಾತ್ರ ನಾವು ಮಾನಸಿಕ ಕಾಯಿಲೆಗೆ ಒಳಗ ಆಗುವುದಿಲ್ಲ  ಅದರಿಂದ ನಮಗೆ ಎಲ್ಲಾ ಹಂತದಲ್ಲಿಯು ಯಶಸ್ಸು ದೊರೆಯುವುದು.

------------------------@@@@@@@@@@@@@@@------------------------

  "ದೇಹದ ಮೇಲೆ ನಾವು ಸಲಿಸಾಗಿ ಹಿಡಿತ ಸಾಧಿಸಬಹುದು ಆದರೆ ನಮ್ಮ ಮನಸ್ಸು ಗೆಲ್ಲುದು ಅಷ್ಟು ಸುಲಭವಲ್ಲ, ಹೀಗಾಗಿ ನಮ್ಮ ಪ್ರತಿನಿತ್ಯ ದಿನಚರಿಯಿಂದ ನಾವು ಈ ಮನಸ್ಸನ್ನು ಗೆಲ್ಲಬಹುದು"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಮಸ್ಸೆಗಳಿದ್ದರೆ , ನೇರವಾಗಿ ವಿಚಾರಿಸಿ, ಸಲಹೆಗಳು ನೀಡಿ.

FlipKart ಕಂಪನಿ- ಭಾರತೀಯ ಇ-ಕಾಮರ್ಸ್ ಉದ್ಯಮದಲ್ಲಿ 48% ಮಾರುಕಟ್ಟೆಯೇ ಪಾಲುದಾರ- "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್"

           "ಫ್ಲಿಪ್‌ಕಾರ್ಟ್ ಪ್ರೈವೇಟ್ ಲಿಮಿಟೆಡ್   ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್ * ಸ್ಥಾಪಕರು : ಸಚಿನ್ ಬನ್ಸಾಲ್  ಮತ್ತು  ಬಿನ್ನಿ ಬನ್ಸಾಲ್  (...